🙏🏻🌹ಓಂ ಶ್ರೀ ಸಾಯಿರಾಂ🌹🙏🏻
ಪ್ರತಿ ರವಿವಾರ ಬೆಳಗ್ಗೆ ೧೦:೦೦ ರಿಂದ ೧೧:೦೦ ಗಂಟೆ ವರೆಗೆ
ಭಗವಾನ್ ಶ್ರೀ ಸತ್ಯ ಸಾಯಿ ಬಾಬರವರ ಕೃಪೆಯಿಂದ ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆಯಡಿಯಲ್ಲಿ ಬರುವ ಶ್ರೀ ಬನಶಂಕರಿ ಶಾಲೆಯ ಮಕ್ಕಳಿಗೆ ಬಾಲ ವಿಕಾಸ ಗುರುಗಳಾದ ಕುಮಾರಿ ಶ್ವೇತಾ ರವರು ಬಾಲ ವಿಕಾಸ-೩ ರ ಮೊದಲನೆಯ ವರ್ಷದ ತರಗತಿಯನ್ನು ಮಹಾದೇವ ನಗರದ ಕಲಬುರಗಿ ಯಲ್ಲಿರುವ ಅವರ ಮನೆಯಲ್ಲಿ ತರಗತಿ ನಡೆಸುತ್ತಿರುವ ಭಾವಚಿತ್ರಗಳು ಈ ಕೆಳಗಿನಂತಿವೆ.
🙏🏻🌹ಜೈ ಸಾಯಿರಾಂ🌹🙏🏻

Pin It on Pinterest

Share This

Share This

Share this post with your friends!