🙏🏻🌹ಓಂ ಶ್ರೀ ಸಾಯಿರಾಂ🌹🙏🏻
ಪ್ರತಿ ಶನಿವಾರ ಬೆಳಗ್ಗೆ ೧೦:೦೦ ರಿಂದ ೧೧:೦೦ ಗಂಟೆ ವರೆಗೆ
ಭಗವಾನ್ ಶ್ರೀ ಸತ್ಯ ಸಾಯಿ ಬಾಬರವರ ಕೃಪೆಯಿಂದ ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆಯಡಿಯಲ್ಲಿ ಬರುವ ಶ್ರೀ ಬನಶಂಕರಿ ಶಾಲೆಯ ಮಕ್ಕಳಿಗೆ ಬಾಲ ವಿಕಾಸ ಗುರುಗಳಾದ ಶ್ರೀ ಮತಿ ಸುನಂದಾ ಮೇಡಂ ರವರು ಬಾಲ ವಿಕಾಸ-೧ ಮತ್ತು ೨ ರ ತರಗತಿಯನ್ನು ಮಹಾದೇವ ನಗರದ ಬನಶಂಕರಿ ಶಾಲೆ ಕಲಬುರಗಿಯಲ್ಲಿ ತರಗತಿ ನಡೆಸುತ್ತಿರುವ ಭಾವಚಿತ್ರಗಳು ಈ ಕೆಳಗಿನಂತಿವೆ.
🙏🏻🌹ಜೈ ಸಾಯಿರಾಂ🌹🙏🏻

Pin It on Pinterest

Share This

Share This

Share this post with your friends!