🙏🏻🌹ಓಂ ಶ್ರೀ ಸಾಯಿರಾಂ🌹🙏🏻
ಶ್ರೀ ಸತ್ಯ ಸಾಯಿ ವಿದ್ಯಾ ಜ್ಯೋತಿ ಯೋಜನೆ ಅಡಿಯಲ್ಲಿ ಬರುವ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆ ತೇಂಗಳಿ ತಾ:ಕಾಳಗಿ ಜಿಲ್ಲೆ:ಕಲಬುರಗಿ ಯಲ್ಲಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ 94ನೇ ಜನ್ಮ ದಿನದ ಪ್ರಯುಕ್ತ ಇಂದು ದಿನಾಂಕ:21-11-2019 ರಂದು ಶಾಲೆಯ ಮಕ್ಕಳಿಗೆ ರಸ ಪ್ರಶ್ನೆ ಹಾಗೂ ಮೆಮೋರಿ ಟೆಸ್ಟ್ ಸ್ಪರ್ಧೆಯ ಫೋಟೋಗಳು ಹಾಗೂ ವಿಜೇತರ ಪಟ್ಟಿ ಮೇಲಿನಂತಿವೆ.

ಶ್ರೀ ಭಗವಾನ್ ಸತ್ಯ ಸಾಯಿ ಬಾಬಾರವರ ಜನ್ಮ ದಿನದ ಪ್ರಯುಕ್ತ ಇಂದು ಬನಶಂಕರಿ ಶಾಲೆಯಲ್ಲಿ ಮಕ್ಕಳಿಗೆ ಕಂಠಪಾಠ ಮತ್ತು ಲಿಖಿತ ಸ್ಪರ್ಧೆ ನಡೆಯಿತು..
🌹ಜೈ ಸಾಯಿ ರಾಮ🌹

Pin It on Pinterest

Share This

Share This

Share this post with your friends!